Job Description: ಮಾರ್ಚ್ 5ರಂದು ರಾಜ್ಯದ 2020-21ನೇ ಸಾಲಿನ ಬಜೆಟ್ ಮಂಡನೆಯನ್ನು ಮಾಡಲು ಮುಹೂರ್ತ ಫಿಕ್ಸ್ ಆಗಿದೆ. ಈ ಬಾರಿ ರೈತರ ಪರವಾಗಿ, ಪರಿಶಿಷ್ಟ ವರ್ಗ, ಜಾತಿ, ಹಿಂದುಳಿದ ವರ್ಗಗಳ ಪರವಾದಂತ ಬಜೆಟ್ ಮಂಡನೆ ಮಾಡಲಾಗುತ್ತದೆ ಎಂಬುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಘೋಷಣೆ ಮಾಡಿದ್ದಾರೆ.