Loading..!

ರಾಜ್ಯ ಪೊಲೀಸ್ ಇಲಾಖೆಯಿಂದ 'ಕೃತ್ಯ ಸ್ಥಳ ಪರಿಶೀಲನಾಧಿಕಾರಿ' ಹುದ್ದೆ ಸೃಷ್ಟಿ | ಶೀಘ್ರದಲ್ಲೇ 206 ಹುದ್ದೆಗಳ ನೇಮಕ
Published by: Basavaraj Halli | Date:13 ಜುಲೈ 2021
Image not found
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಭಾರತದಲ್ಲಿಯೇ ಮೊದಲ ಬಾರಿಗೆ 'ಕೃತ್ಯ ಸ್ಥಳ ಪರಿಶೀಲನಾಧಿಕಾರಿ' (Scene of Crime Officers) ಹುದ್ದೆಯನ್ನು ಸೃಷ್ಟಿಸಿದೆ.

ಈ ಅಧಿಕಾರಿಗಳು ಅಪರಾಧ ಕೃತ್ಯ ನಡೆದ ಸ್ಥಳವನ್ನು ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿ, ಸೂಕ್ಷ್ಮಾತಿಸೂಕ್ಷ್ಮ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಅಪರಾಧವನ್ನು ಪತ್ತೆ ಮಾಡಲು ಈ ವಿಶೇಷ ಅಧಿಕಾರಿಗಳು ನೆರವಾಗುವರು. ಭಾರತದಲ್ಲಿಯೇ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ ಈ ಹುದ್ದೆಯನ್ನು ಅಪರಾಧ ಕೃತ್ಯಗಳ ತನಿಖೆಗಾಗಿ ಸೃಷ್ಟಿ ಮಾಡಲಾಗಿದೆ.

ಇನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವರು ರಾಜ್ಯ ಪೊಲೀಸ್ ಇಲಾಖೆಯಲ್ಲಿ ಪ್ರಥಮ ಹಂತದಲ್ಲಿ ಒಟ್ಟು 206 ಜನ ನುರಿತ ಅಧಿಕಾರಿಗಳ ಹುದ್ದೆಗಳನ್ನು ಮಂಜೂರು ಮಾಡಿದ್ದಾರೆ. ಇನ್ನು ಶೀಘ್ರದಲ್ಲಿಯೇ ಈ ಹುದ್ದೆಗಳಿಗೆ ನೇಮಕಾತಿ ನಡೆಯುವ ಸಾಧ್ಯತೆಯಿದ್ದು, ಪೊಲೀಸ್ ಇಲಾಖೆ ಸೇರಬಯಸುವ ಸ್ಪರ್ಧಾರ್ಥಿಗಳಿಗೆ ಇಂದೊಂದು ಸುವರ್ಣಾವಕಾಶವಾಗಿದ್ದು, ಈ ಹುದ್ದೆಗಳ ಕುರಿತ ಸವಿವರವಾದ ಮಾಹಿತಿಯನ್ನು ಶೀಘ್ರದಲ್ಲೇ KPSC Vaani ಜಾಲತಾಣದಲ್ಲಿ ಪ್ರಕಟಿಸಲಾಗುವದು ನಿರೀಕ್ಷಿಸಿ

Comments

Sahana Gn ಜುಲೈ 13, 2021, 5:51 ಅಪರಾಹ್ನ
Vinod Pattar ಜುಲೈ 13, 2021, 6:46 ಅಪರಾಹ್ನ
Abhishek B K ಜುಲೈ 13, 2021, 8:55 ಅಪರಾಹ್ನ
Ram Kumar Naik Ram ಜುಲೈ 13, 2021, 8:55 ಅಪರಾಹ್ನ
Dhanshekar Jm ಜುಲೈ 13, 2021, 9:14 ಅಪರಾಹ್ನ
Satish Talawar ಜುಲೈ 13, 2021, 9:17 ಅಪರಾಹ್ನ
Naveen Kumar K.M Navi ಜುಲೈ 13, 2021, 9:18 ಅಪರಾಹ್ನ
Pradeepa S ಜುಲೈ 13, 2021, 10:50 ಅಪರಾಹ್ನ
Pradeepa S ಜುಲೈ 13, 2021, 10:51 ಅಪರಾಹ್ನ
A. Veeresha A.Veeresha ಜುಲೈ 14, 2021, 8:28 ಪೂರ್ವಾಹ್ನ
Gowda Manjunatha S ಜುಲೈ 16, 2021, 10:11 ಅಪರಾಹ್ನ
Arathi Devakule ಜುಲೈ 17, 2021, 6:29 ಪೂರ್ವಾಹ್ನ
Mdaafaq Mdaafaq ಜುಲೈ 26, 2021, 7:11 ಪೂರ್ವಾಹ್ನ