* ಉತ್ತರ ಪ್ರದೇಶ ಅಯೋದ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಮಸೀದಿಗೆ ಅಯೋಧ್ಯೆ ಜಿಲ್ಲೆಯ ಧನ್ನಿಪುರದಲ್ಲಿ ಬರುವ ಉದ್ದೇಶಿತ ಮಸೀದಿಗೆ ಪ್ರವಾದಿಯವರ ಹೆಸರನ್ನು 'ಮುಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿ' ಎಂದು ಹೆಸರಿಸಲು ಅಖಿಲ ಭಾರತ ರಬ್ತಾ-ಇ-ಮಸ್ಜಿದ್ (AIRM), ಸಮಿತಿಯು ತೀರ್ಮಾನಿಸಿದೆ.* ಉತ್ತರ ಪ್ರದೇಶದ ಅಯೋಧ್ಯೆ ಜಿಲ್ಲೆಯಲ್ಲಿ ಬರಲಿರುವ ಉದ್ದೇಶಿತ ಮಸೀದಿಗೆ ಪ್ರವಾದಿ ಮುಹಮ್ಮದ್ ಅವರ ಹೆಸರನ್ನು ಇಡಲಾಗುವುದು, ಮುಂಬೈನಲ್ಲಿ ನಡೆದ ಧರ್ಮಗುರುಗಳ ಸಭೆಯ ನಂತರ ಮಸೀದಿಗಳ ಛತ್ರಿ ಸಂಸ್ಥೆ ಅಕ್ಟೋಬರ್ 12 ರಂದು ಘೋಷಿಸಲಾಯಿತು. * ಮಸೀದಿ ನಿರ್ಮಾಣದ ಸ್ಥಳದಲ್ಲಿ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆಯ ಸ್ಥಾಪನೆಯಾಗಲಿದ್ದು, ಮಹಿಳಾ ಕಾಲೇಜು ಸ್ಥಾಪಿಸುವ ಉದ್ದೇಶ ಹೊಂದಿದೆ ಎಂದು ತಿಳಿಸಲಾಗಿದೆ.