*ಮಹಿಳೆಯರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣವನ್ನು ಒದಗಿಸುವ ಗುರಿಯನ್ನು ಹೊಂದಿರುವ ಮಹಾಲಕ್ಷ್ಮಿ ಯೋಜನೆಗೆ ಇದೀಗ ತೆಲಂಗಾಣ ರಾಜ್ಯವು ಜಾರಿಗೆ ನೀಡಿದೆ. *ತೆಲಂಗಾಣ ರಾಜ್ಯದ ನೂತನ ಸಿಎಂ ಆಗಿ 07-12-2023 ರಂದು ರೇವಂತ್ ರೆಡ್ಡಿಯವರು ಆಯ್ಕೆಯಾದರು, ರೆಡ್ಡಿಅವರು ಪ್ರಮಾಣವಚನ ಸ್ವೀಕರಿಸಿದ ನಂತರ, ಮೊದಲ ಆದ್ಯತೆಯ ಮೇರೆಗೆ ಅವರು ಕಾಂಗ್ರೆಸ್ 6 ಖಾತರಿಗಳನ್ನು ಜಾರಿಗೆ ತರಲು ಆದೇಶ ಪ್ರತಿಗೆ ಸಹಿ ಹಾಕಿದರು. ಮತ್ತು 07-12-2023 ರಿಂದ, ಮಹಾ ಲಕ್ಷ್ಮಿ ಯೋಜನೆಯನ್ನು ಸಕ್ರಿಯಗೊಳಿಸಲಾಗಿದೆ.*ಈ ಯೋಜನೆಯು ತೆಲಂಗಾಣ ರಾಜ್ಯದ ಗಡಿ ಒಳಗೆ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿರ್ವಹಿಸುವ ಸರ್ಕಾರಿ ಬಸ್ ಗಳಲ್ಲಿ ಹುಡುಗಿಯರು ಎಲ್ಲಾ ವಯೋಮಾನದ ಮಹಿಳೆಯರು ಮತ್ತು ಟ್ರಾನ್ಸ್ ಜೆಂಡರ್ ವ್ಯಕ್ತಿಗಳಿಗೆ ಉಚಿತ ಪ್ರಯಾಣವನ್ನು ಒದಗಿಸುವ ಗುರಿಯನ್ನು ಈ ಯೋಜನೆಯ ಹೊಂದಿದೆ.