* ಭಾರತದ ಅತ್ಯ್ತಂತ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದದಾದ ಋಷಿಕೇಶವು ಐತಿಹಾಸಿಕ ಹೆಗ್ಗುರುತು  ಪಡೆಯಲಿದೆ .* ಇತ್ತೀಚೆಗೆ ನಿರ್ಮಿಸಿರುವ ತೂಗು ಸೇತುವೆಯಾದ ಭಜರಂಗ ಸೇತುವೆ ಇದು ಗಂಗಾನದಿಯ  ಮೇಲೆ  ನಿರ್ಮಿಸಿದೆ .* ಭಾರತದ ಮೊದಲ ಗಾಜಿನ ತೂಗುಸೇತುವೆ ಎಂಬ ಹೊಗಳಿಕೆಗೆ ಪಾತ್ರವಾಗಿದೆ .* ಭಜರಂಗ ಸೇತುವೆಯನ್ನು ಶಕ್ತಿ ,ಸುರಕ್ಷತೆ ಹಾಗು ಸೌಂದರ್ಯ ಪ್ರತಿಬಿಂಬಿಸುತ್ತದೆ .* 2019 ರಲ್ಲಿ ಸುರಕ್ಷತೆಯ ದೃಷ್ಟಿಯಿಂದ ಮುಚ್ಚಲಾಗಿತ್ತು ಲಕ್ಶ್ಮಣ ಝುಲಾ ಸೇತುವೆ ಬದಲಾಗಿ ಇದನ್ನು ನಿರ್ಮಿಸಲಾಗಿದೆ .* ಭಜರಂಗ ಸೇತುವೆ 132 ಮೀಟರ್  ಉದ್ದವಾಗಿದ್ದು ,8 ಮೀಟರ್ ಅಗಲವಾಗಿದೆ .* ಭಜರಂಗ ಸೇತುವೆಗೆ ಒಟ್ಟು 60 ಕೋಟಿ ರೂ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ .ಮತ್ತು ಲಕ್ಶ್ಮಣ ಜೂಲಾ ಸೇತುವೆಯ ಕೆಳಬಾಗದಲ್ಲಿ ಭಜರಂಗ ಸೇತುವೆ ಕಟ್ಟಲಾಗಿದೆ .* ಈ ಸೇತುವೆ ದ್ವಿಚಕ್ರ ವಾಹನ ಸವಾರರಿಗೆ 5ಮೀಟರ್  ಅಗಲದ ಉಕ್ಕಿನ ಡೆಕ್  ಮತ್ತು ಪಾದಚಾರಿಗಳಿಗೆ ಎರಡು ಬದಿಯಲ್ಲಿ 1 .5 ಮೀಟರ ಅಗಲದ ಗಾಜಿನ ನಡಿಗೆ ಮಾರ್ಗಗಳನ್ನೂ ಹೊಂದಿದೆ .* 66ಮಿಮೀ ದಪ್ಪವಿರುವ ಪಾರದರ್ಶಕ ಗಾಜಿನ ಮಾರ್ಗಗಳು ನೋಡುಗರಿಗೆ ಆಕರ್ಷಕ ನೋಟವ ನ್ನು ನೀಡುತ್ತದೆ .