Loading..!

ಕನ್ನಡರತ್ನ - ಸಮಗ್ರ ವ್ಯಾಕರಣ - ಛಂದಸ್ಸು ಮತ್ತು ಸಾಹಿತ್ಯ ಚರಿತ್ರೆ | 4th Edition
ಶ್ರೀ ಲಕ್ಶ್ಮಣ ಗಡೇಕಾರ | ಗಡೇಕಾರ ಪ್ರಕಾಶನ | Kannada
Description:

ಲಕ್ಷ್ಮಣ್ ಗಡೇಕಾರ್ ಇವರ ಸರಣಿಯ 'ಕನ್ನಡರತ್ನ - ಸಮಗ್ರ ವ್ಯಾಕರಣ - ಛಂದಸ್ಸು ಮತ್ತು ಸಾಹಿತ್ಯ ಚರಿತ್ರೆ' ಪುಸ್ತಕವು ಎಫ್ ಡಿಎ, ಎಸ್ ಡಿಎ, ಪಿಡಿಒ, ಗ್ರೂಪ್ ಸಿ ಸೇರಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತುಂಬಾ ಉಪಯುಕ್ತವಾದ ಪುಸ್ತಕವಾಗಿದೆ. ವಿಶೇಷವಾಗಿ PQRS ಟ್ರಿಕ್ಸ್ ಹಾಗೂ ಎಲ್ಲ ಬಗೆಯ ವಾಕ್ಯಗಳ ಸಂಪೂರ್ಣ ಮಾಹಿತಿ ಹೊಂದಿರುವ ಕನ್ನಡದ ಪ್ರಥಮ ಮತ್ತು ಏಕೈಕ ಪುಸ್ತಕ ಇದಾಗಿದ್ದು, ಪ್ರಮುಖವಾಗಿ KPSC ಪರೀಕ್ಷೆಗಳಿಗೆ ತುಂಬಾ ಉಪಯುಕ್ತವಾಗಿದೆ.
* * ಗಡೇಕರ ಪ್ರಕಾಶನದ 4ನೇ ಆವೃತ್ತಿಯಲ್ಲಿ ಇದೀಗ ಲಭ್ಯ 

500 pages
₹360.00 (₹450.00) 20% off
Only 2 items remaining
Recent reviews

Ashwini Salagundi

April 19, 2024

Ashwini

Ravikiran Suresh Gouda

Sept. 22, 2021

Ravikumar K L

March 29, 2021