Back
Reviews - ಇತಿಹಾಸ ರಸಾಯನ (ಭಾರತದ ಸಮಗ್ರ ಇತಿಹಾಸದ ವಿವರಣೆ)|ಎ.ವಿ.ನಾಗರಾಜ್ ಯಾದವ್
Author: A.V Nagaraj Yadav
Publisher: ಚಿರಂತನ ಪ್ರಕಾಶನ
Description:
ಸ್ಪರ್ಧಾತ್ಮಕ ಪರೀಕ್ಷೆಗಳ ಶಿಕ್ಷಣ ಸಂಸ್ಥೆ ' ಚಿರಂತನ ಅಕಾಡಮಿ'ಯ ನಿರ್ದೇಶಕರಾದ ಎ.ವಿ.ನಾಗರಾಜ್ ಯಾದವ್ ರವರು ಈ ಕೃತಿಯ ಕರ್ತ.
' ಇತಿಹಾಸ ರಸಾಯನ ' ಎಂಬ ಕೃತಿಯು ಸ್ಪರ್ಧಾತ್ಮಕ ಪರಿಕ್ಷಾರ್ಥಿಗಳಿಗೆ ಅತ್ಯುಪಯುಕ್ತ ಮಾರ್ಗದರ್ಶಿಯಾಗಿದೆ . ಸಮಗ್ರ ಭಾರತದ ಇತಿಹಾಸ ವಿವರಣೆಯನ್ನು ಒಳಗೊಂಡಿರುವ ಈ ಪುಸ್ತಕ ಪ್ರಾಚೀನ , ಮಧ್ಯಕಾಲೀನ , ಆಧುನಿಕ ಮತ್ತು ಕರ್ನಾಟಕ ಇತಿಹಾಸದ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದ್ದು UPSC ಮತ್ತು KPSC ಗೆ ಬೇಕಾಗುವ ವಿಸ್ತಾರವಾದ ವಿವರಣೆ ಈ ಕೃತಿಯಲ್ಲಿದೆ ನಿಜಕ್ಕೂ ಈ ಪುಸ್ತಕ ಇಂದಿನ ಸ್ಪರ್ಧಾತ್ಮಕ ಆಕಾಂಕ್ಷಿಗಳಿಗೆ ಭರಪೂರ ಅಂಕಗಳನ್ನು ತಂದುಕೊಡುವ ' ಕಣಜ ' ಎಂದರೆ ತಪ್ಪಾಗಲಾರದು .
*ಈ ಪುಸ್ತಕವು ಇದೀಗ KPSCVaani ಜಾಲತಾಣದಲ್ಲಿ ಕೇವಲ 454ರೂ ಗೆ ಲಭ್ಯ ಕೂಡಲೇ ಖರೀದಿಸಿ.

%7C%E0%B2%8E.%E0%B2%B5%E0%B2%BF.%E0%B2%A8%E0%B2%BE%E0%B2%97%E0%B2%B0%E0%B2%BE%E0%B2%9C%E0%B3%8D%E2%80%8C%20%E0%B2%AF%E0%B2%BE%E0%B2%A6%E0%B2%B5%E0%B3%8D/%E0%B2%9A%E0%B2%B0%E0%B2%A4%E0%B2%A8_%E0%B2%AA%E0%B2%B0%E0%B2%95%E0%B2%B6%E0%B2%A8_.jpg)