* ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಲಕ್ನೋದ ಲಾಲ್ ಬಹದ್ದೂರ್ ಶಾಸ್ತ್ರಿ ಭವನದಲ್ಲಿ (ಅನೆಕ್ಸ್) 'ಮುಖ್ಯಮಂತ್ರಿಗಳ ಕಮಾಂಡ್ ಸೆಂಟರ್' ಮತ್ತು 'ಸಿಎಂ ಡ್ಯಾಶ್‌ಬೋರ್ಡ್' ಅನ್ನು ಜುಲೈ 30 ರಂದು  ಪ್ರಾರಂಭಿಸಿದರು.* ಕಮಾಂಡ್ ಸೆಂಟರ್ ಮತ್ತು ಡ್ಯಾಶ್‌ಬೋರ್ಡ್ ಸಹಾಯದಿಂದ ಪೊಲೀಸ್ ಸೇವೆ, ಮುನ್ಸಿಪಲ್ ಕಾರ್ಪೊರೇಶನ್‌ಗಳು ಮತ್ತು ಅಭಿವೃದ್ಧಿ ಪ್ರಾಧಿಕಾರಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳ ಕಾರ್ಯಕ್ಷಮತೆ ಮತ್ತು ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನ ಮೂಲಕ ಮೌಲ್ಯಮಾಪನ ಮಾಡಲಾಗುತ್ತದೆ.