* ಭಾರತದ ಮೀನುಗಾರಿಕಾ ಸಚಿವ ಪರ್ಶೋತ್ತಮ್ ರೂಪಾಲಾ ಅವರು ಸಾಗರ್ ಪರಿಕ್ರಮದ 10 ನೇ ಆವೃತ್ತಿಯನ್ನು ಉದ್ಘಾಟಿಸಿದರು.* ಮೀನುಗಾರರಲ್ಲಿ ಸರ್ಕಾರದ ಕಲ್ಯಾಣ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಸಾಗರ ಪರಿಶ್ರಮದ 10 ನೇ ಆವೃತ್ತಿಯ ಉದ್ದೇಶವಾಗಿದೆ.* ಸಾಗರ್ ಪರಿಕ್ರಮದ ಹತ್ತನೇ ಹಂತವು ಚೆನ್ನೈ ಬಂದರಿನಿಂದ ಪ್ರಾರಂಭವಾಯಿತು.* ನೆಲ್ಲೂರು, ವಿಶಾಖಪಟ್ಟಣಂ ಮತ್ತು ಶ್ರೀಕಾಕುಳಂ ಮೂಲಕ ಸಂಚರಿಸುವ ಮಿಷನ್ ಅನ್ನು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪರಶೋತ್ತಮ್ ರೂಪಾಲಾ ಮತ್ತು ಕೇಂದ್ರ ರಾಜ್ಯ ಸಚಿವ ಡಾ.ಎಲ್.ಮುರುಗನ್ ಅವರು ಜಂಟಿಯಾಗಿ ಉದ್ಘಾಟಿಸಿದರು.* ಈ ಆವೃತ್ತಿಯು ಆಂಧ್ರಪ್ರದೇಶ ಮತ್ತು ಪುದುಚೇರಿಯಾದ್ಯಂತ ಮೀನುಗಾರಿಕಾ ಬಂದರುಗಳಲ್ಲಿ 15 ದಿನಗಳ ಕಾಲ ನಡೆಯಲಿದೆ.