➤ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು 2024 ಹಾಗೂ 2025ನೇ ಸಾಲಿನ ಗೌರವ ಪ್ರಶಸ್ತಿ ಮತ್ತು 2024ನೇ ಸಾಲಿನ ಶಿಲ್ಪಶ್ರೀ ಪ್ರಶಸ್ತಿ ಹಾಗೂ 19ನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನದ ಶಿಲ್ಪಕಲಾ ಕೃತಿಗಳ ಬಹುಮಾನ ಪ್ರಕಟಿಸಿದೆ. ➤ ಶಿಲ್ಪಕಲೆಯ ವಿವಿಧ ಪ್ರಕಾರಗಳಲ್ಲಿ (ಸಂಪ್ರದಾಯ, ಸಮಕಾಲೀನ, ರಥ ಶಿಲ್ಪ ಇತ್ಯಾದಿ) ಸಾಧನೆ ಮಾಡಿದ ಕಲಾವಿದರನ್ನು ಈ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ.=> ವಾರ್ಷಿಕ ಗೌರವ ಪ್ರಶಸ್ತಿ: ₹50,000 ನಗದು ಮತ್ತು ಪ್ರಶಸ್ತಿ ಫಲಕ.=> ಶಿಲ್ಪಶ್ರೀ ಹಾಗೂ ದತ್ತಿ ಪ್ರಶಸ್ತಿಗಳು: ₹25,000 ನಗದು ಮತ್ತು ಪ್ರಶಸ್ತಿ ಫಲಕ.=> ಪ್ರಶಸ್ತಿ ಪ್ರದಾನ ಸಮಾರಂಭವು ಫೆಬ್ರವರಿ ಕೊನೆಯ ವಾರ ಅಥವಾ ಮಾರ್ಚ್ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ.➤ 2024  ಸಾಲಿನ ‘ಗೌರವ ಪ್ರಶಸ್ತಿ’ ವಿಜೇತರು:1. ಎ.ಪಿ. ಶ್ರೀಕಂಠಾಚಾರ್ಯ - ದಾವಣಗೆರೆ - ಸಂಪ್ರದಾಯ ಶಿಲ್ಪ2. ಸಾಯಿನಾಥ ಭೀಮರಾಯಪ್ಪ - ಧಾರವಾಡ - ಸಂಪ್ರದಾಯ ಶಿಲ್ಪ3. ಸೋಮಾಚಾರಿ - ಹಾವೇರಿ - ಸಂಪ್ರದಾಯ ಶಿಲ್ಪ4. ರಾಜಬಾಬು - ಮೈಸೂರು - ಸಿಮೆಂಟ್ ಶಿಲ್ಪ5. ಎಂ.ಕೆ. ಗಿರೀಶ್‌ಕುಮಾರ್ - ವಿಜಯನಗರ - ಸಮಕಾಲೀನ ಶಿಲ್ಪ➤ 2025ನೇ 'ಗೌರವ ಪ್ರಶಸ್ತಿ’ ವಿಜೇತರು:1. ಕಲ್ಲಣ್ಣ ಸಾಯಬಣ್ಣ ಕಂಬಾರ - ಕಲಬುರಗಿ - ಸಂಪ್ರದಾಯ ಶಿಲ್ಪ2. ಅರವಿಂದ ವಿ. ಬಡಿಗೇರ - ರಾಯಚೂರು - ರಥ ಶಿಲ್ಪ3. ಯಚ್ಚರಪ್ಪ ನಾಗಲಿಂಗಪ್ಪ ಪತ್ತಾರ - ಗದಗ - ಸಂಪ್ರದಾಯ ಶಿಲ್ಪ4. ಅರುಣ ಬುಕ್ಕಾ ಗುಡಿಗಾರ - ಉತ್ತರ ಕನ್ನಡ - ಸಂಪ್ರದಾಯ ಶಿಲ್ಪ5. ಕೆ. ರಾಘವೇಂದ್ರ - ಮೈಸೂರು - ಸಮಕಾಲೀನ ಶಿಲ್ಪ➤ 2024ನೇ ಸಾಲಿನ ‘ಶಿಲ್ಪಶ್ರೀ’ ಪ್ರಶಸ್ತಿ ವಿಜೇತರು (10 ಸಾಧಕರು)1. ಬಸ್ತಿ ಸದಾಶಿವ ಶೆಣೈ - ದಕ್ಷಿಣ ಕನ್ನಡ2. ದೇವಿಪ್ರಸಾದ್ ಎಂ. ಮಾಯಾಚಾರ್ಯ - ಬಾಗಲಕೋಟೆ3. ಮಂಜುನಾಥ ಡಿ. ಬಾರ್ಕಿ - ಹಾವೇರಿ4. ರಾಜೇಶ್ ಎಂ. ಪತ್ತಾರ - ಗದಗ5. ಆನಂದ ಹಾವನೂರು - ಬೆಳಗಾವಿ6. ನವೀನ್ ಕಡ್ಲಾಸ್ಕರ್ - ಧಾರವಾಡ7. ಕೆ.ಎನ್. ಕೃಷ್ಣಮೂರ್ತಿಚಾರ್ - ಚಿತ್ರದುರ್ಗ8. ವಿಪಿನ್ ಭದೌರಿಯಾ - ಬೆಂಗಳೂರು9. ಸಿ.ಪಿ. ವಿಶ್ವನಾಥ್ - ತುಮಕೂರು10. ಎಂ. ಶರಣ್ - ಬೆಂಗಳೂರು ದಕ್ಷಿಣ➤ ವಿಶೇಷ ದತ್ತಿ ಪ್ರಶಸ್ತಿಗಳು ಮತ್ತು ಕಲಾಕೃತಿಗಳು: ಅಕಾಡೆಮಿಯು ಶಿಲ್ಪಕಲಾ ಪ್ರದರ್ಶನಕ್ಕಾಗಿ ಅತ್ಯುತ್ತಮ ಕಲಾಕೃತಿಗಳನ್ನು ಸಹ ಆಯ್ಕೆ ಮಾಡಿದೆ:- ರಾಮ್ಸನ್ಸ್ ಕಲಾ ಪ್ರತಿಷ್ಠಾನ ದತ್ತಿ ಪ್ರಶಸ್ತಿ: ಈರಣ್ಣ, ರಾಯಚೂರು (ಕೃತಿ: ಸಗರನಾಡಿನ ಜಾನಪದ ಗ್ರಾಮದೇವತೆ).- ಮನೋಹರ ಕಾಳಪ್ಪ ಪತ್ತಾರ ದತ್ತಿ ಪ್ರಶಸ್ತಿ: ಎಂ. ಬಡಿಗೇರ, ಕಲಬುರಗಿ (ಕೃತಿ: ವೃಷಭವಾಹನ ಶಿವ).- ತಲ್ಲೂರು ಫ್ಯಾಮಿಲಿ ಟ್ರಸ್ಟ್ ದತ್ತಿ ಪ್ರಶಸ್ತಿ: ರೂಪ ಖಂಗೋವಿ, ಬೆಂಗಳೂರು ಮತ್ತು ಪಿ.ಎಸ್. ಕೃಷ್ಣಮೂರ್ತಿ.- ಅರೇನಾ ಅನಿಮೇಷನ್ ದತ್ತಿ ಪ್ರಶಸ್ತಿ: ಆನಂದ ಬಿಳಗಿ, ಬಾಗಲಕೋಟೆ (ಕೃತಿ: ಅಭಿನವ ಶ್ರೀ - 3D ಪ್ರಿಂಟ್).➤ ಅಕಾಡೆಮಿ ಬಹುಮಾನಕ್ಕೆ ಆಯ್ಕೆಯಾದ ಇತರರು: ಬಿ. ಬ್ರಹ್ಮಚಾರಿ (ವಿಜಯನಗರ), ಎಲ್. ಪುರುಷೋತ್ತಮ (ಶಿವಮೊಗ್ಗ), ಎನ್. ರಾಘವೇಂದ್ರ, ಡಿ.ಎಂ. ಪ್ರದೀಪ್‌ಕುಮಾರ್, ವಿಶ್ವೇಶ್ವರ ಪರ್ಕಳ (ಉಡುಪಿ) ಮತ್ತು ಕೆ.ಎಸ್. ಸ್ವಾತೀಶ್ (ಮಂಡ್ಯ).