* ಯುದ್ದದಿಂದ ತತ್ತರಿಸಿದ ಗಾಜಾ ಜನತೆಗೆ ನೆರವಿನ ಹಸ್ತ ಚಾಚಲು ಭಾರತ ಮುಂದಾಗಿದೆ.ಭಾರತದ ಪರವಾಗಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ  ಅವರು ಪಾಲ್ಗೊಳುತ್ತಿದ್ದಾರೆ.ಇವರು ಗಾಜಾ ಕುರಿತು ಶರ್ಮ ಎಲ್-ಶೇಖ  ಶಾಂತಿ ಶೃಂಗ ಸಭೆಯಲ್ಲಿ ಭಾರತವನ್ನು ಪ್ರತಿನಿದಿಸಿದ್ದು,ಗಾಜಾದ ಜನರಿಗೆ ಮಾನವೀಯ ನೆರವಿನ ರೂಪದಲ್ಲಿ ಪರಿಹಾರ ಸಾಮಗ್ರಿಗಳನ್ನು ನೀಡಲಾಗುವುದು ಎಂಬ ಭರವಸೆ ನೀಡಿದ್ದಾರೆ.* ಗಾಜಾ ಶಾಂತಿ ಶೃಂಗ ಸಭೆಗೆ ಭಾರತದ ಪ್ರಧಾನಿ ಮೋದಿ ಅವರಿಗೆ ಟ್ರಂಪ ಅವರಿಂದ ಆಹ್ವಾನ.ಆದರೆ ಪ್ರಧಾನಿ ಮೋದಿ ಅವರು ವೈಯಕ್ತಿಕವಾಗಿ ಭಾಗವಹಿಸುವುದಿಲ್ಲ.ಭಾರತದ ಪರವಾಗಿ ವಿದೇಶಾಂಗ ಸಚಿವಾಲಯದ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ ಅವರುಈ ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.* ಇಂದು ನಡೆಯಲಿರುವ ಈ ಗಾಜಾ ಶೃಂಗ ಸಭೆಯಲ್ಲಿ ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿದೆ.ಈ ಸಭೆಯು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ ಮತ್ತು ಸಹ ಅದ್ಯಕ್ಷತೆಯಲ್ಲಿ ನಡೆಯಲಿದ್ದು,ವಿಶ್ವದ 20 ಕ್ಕೂ ಹೆಚ್ಚು ದೇಶಗಳ ನಾಯಕರು ಭಾಗವಹಿಸಲಿದ್ದಾರೆ.* ಗಾಜಾ ಶಾಂತಿ ಸಭೆಯ ಉದ್ದೇಶಗಳು:* ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸುವುದು.* ಮದ್ಯ ಪ್ರಾಚ್ಯದಲ್ಲಿ ಶಾಂತಿ ಮತ್ತಿ ಸ್ಥಿರತೆಯನ್ನು ಹೆಚ್ಚಿಸುವುದು,ಈ ಪ್ರದೇಶಗಳಲ್ಲಿ ಹೊಸ ಭದ್ರತಾ ಯುಗವನ್ನು ಪ್ರಾಂಭಿಸುವುದು.* ಇಸ್ರೇಲ್ ಕದನ ವಿರಾಮ ಘೋಷಿಸಿ,ಕೆಲವು ಪಡೆಗಳನ್ನು ಹಿಂಪಡೆಯುವುದು.* ಈ ಶೃಂಗ ಸಭೆಯು,ಹಮಾಸ್ ಅಕ್ಟೋಬರ್ 7 ,2023 ರಂದು ಇಸ್ರೇಲ್ ಮೇಲೆ ನಡೆಸಿದೆ.* ಭಾರತವು ಗಾಜಾ ಜನತೆಗೆ ಆಹಾರ ಸಾಮಗ್ರಿಗಳನ್ನು,ಮಹಿಳೆಯರಿಗೆ ಅಗತ್ಯ ವಸ್ತುಗಳನ್ನು,ಮತ್ತು ಶಿಶು ಪೌಷ್ಟಿಕ ಆಹಾರ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಕಳುಹಿಸಲಿದೆ.* ಅಮೇರಿಕಾದ ಅಂದಾಜಿನಲ್ಲಿ ಗಾಜಾ ಪುನರ್ ನಿರ್ಮಾಣಕ್ಕೆ ಸುಮಾರು 70 ಬಿಲಿಯನ್ ಡಾಲರಗಳ ಅಗತ್ಯವಿದೆ.ಹಾಗೆಯೆ,ಗಾಜಾ ನಗರದಲ್ಲಿ ಶೇ.83 ರಷ್ಟುಕಟ್ಟಡಗಳು ಸಂಪೂರ್ಣವಾಗಿ ನಾಶವಾಗಿವೆ ಎಂದು ಹೇಳಲಾಗುತ್ತಿದೆ.* ಭಾರತ ಗಾಜಾ ಶಾಂತಿ ನಿಲುವಿಗೆ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಪ್ರಮಾಣೀಕರಿಸಿರುತ್ತದೆ.ಅದು ಮಾನವೀಯತೆ ದೃಷ್ಟಿಯಿಂದ ಎಂದು ಹೇಳಲಾಗುತ್ತದೆ.