Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಭಾರತದ ಜಾಹೀರಾತು ದಂತಕಥೆ ಪದ್ಮಶ್ರೀ ಪಿಯೂಷ್ ಪಾಂಡೆ ಇನ್ನಿಲ್ಲ
24 ಅಕ್ಟೋಬರ್ 2025
* ಭಾರತದ ಜಾಹೀರಾತು ಮತ್ತು ಸಾರ್ವಜನಿಕ ಸಂಪರ್ಕ (PR) ಕ್ಷೇತ್ರದ ಮೇರು ಪ್ರತಿಭೆ, ಪದ್ಮಶ್ರೀ ಪುರಸ್ಕೃತ
ಪಿಯೂಷ್ ಪಾಂಡೆ
(70) ಅವರು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನವದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
* ಪಾಂಡೆ ಅವರನ್ನು ಭಾರತೀಯ ಜಾಹೀರಾತು ಲೋಕಕ್ಕೆ ಹೊಸ ದಿಕ್ಕು ಮತ್ತು ವಿಶೇಷ ಮೆರುಗು ತಂದ ವ್ಯಕ್ತಿ ಎಂದು ಗುರುತಿಸಲಾಗುತ್ತದೆ.
*
Ogilvy India
ಕಂಪನಿಯಲ್ಲಿ 1982 ರಿಂದ ಕೆಲಸ ಮಾಡಿ, ಅದರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇತ್ತೀಚೆಗೆ ಅವರು ಗೌರವ ಸಲಹೆಗಾರರಾಗಿ ನಿವೃತ್ತರಾಗಿದ್ದರು.80ರ ದಶಕದಲ್ಲಿ ಜಾಹೀರಾತು ಲೋಕದಲ್ಲಿ ಇಂಗ್ಲಿಷ್ ಪ್ರಾಬಲ್ಯವಿದ್ದಾಗ, ಪಾಂಡೆ ಅವರು ಹಿಂದಿ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿ ಜನರಿಗೆ ಇಷ್ಟವಾಗುವಂತೆ ಜಾಹೀರಾತುಗಳನ್ನು ನಿರ್ಮಿಸಿ ಕ್ರಾಂತಿ ಮಾಡಿದರು.
* ಫೇವಿಕೊಲ್, ಡೈರಿ ಮಿಲ್ಕ್ ಕ್ಯಾಡ್ಬರಿ, ಏಷಿಯನ್ ಪೇಂಟ್ಸ್ ಮತ್ತು ವೋಡಾಫೋನ್ ZooZoos ನಂತಹ ಜನಪ್ರಿಯ ಟಿ.ವಿ. ಜಾಹೀರಾತುಗಳ ಹಿಂದಿನ ರೂವಾರಿಯಾಗಿದ್ದರು.
*
ರಾಜಕೀಯ ಪ್ರಚಾರ:
2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಜನಪ್ರಿಯ
'ಅಬ್ ಕಿ ಬಾರ್ ಮೋದಿ ಸರ್ಕಾರ್'
ಎಂಬ ಪ್ರಚಾರಾಂದೋಲನವನ್ನು ರೂಪಿಸಿದ್ದು ಕೂಡ ಇವರೇ.
Take Quiz
Loading...