Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಆಪರೇಷನ್ ಸಿಂಧೂರದಲ್ಲಿ ಭಾಗವಹಿಸಿದ 127 ಸೇನಾ ಸಿಬ್ಬಂದಿಗಳಿಗೆ ಶೌರ್ಯ ಪ್ರಶಸ್ತಿ ಘೋಷಣೆ
27 ಅಕ್ಟೋಬರ್ 2025
* ಸೇನಾ ಸಿಬ್ಬಂದಿಗೆ ಶೌರ್ಯ ಪ್ರಶಸ್ತಿಗಳನ್ನು ಸಾಮಾನ್ಯವಾಗಿ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭಗಳಲ್ಲಿ ಘೋಷಿಸಲಾಗುತ್ತದೆ.2025 ರ ಸ್ವಾತಂತ್ರ್ಯ ದಿನದಂದು,ರಾಷ್ಟ್ರಪತಿಗಳು ಸಶಸ್ತ್ರ ಪಡೆಗಳ ಸಿಬ್ಬಂದಿಗೆ 127 ಶೌರ್ಯ ಪ್ರಶಸ್ತಿಗಳನ್ನೂ ಮಂಜೂರು ಮಾಡಲಾಯಿತು.
* ಪೊಲೀಸ್,ಅಗ್ನಿಶಾಮಕ,ಗೃಹ ರಕ್ಷಕ ದಳ ಮತ್ತು ನಾಗರಿಕ ರಕ್ಷಣೆ ಹಾಗೂ ತಿದ್ದುಪಡಿ ಸೇವೆಗಳ ಸಿಬ್ಬಂದಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.
* ಭಾರತೀಯ ಸೇನೆ ನಡೆಸಿದ "ಆಪರೇಷನ್ ಸಿಂಧೂರ" ಕಾರ್ಯಾಚರಣೆಯಲ್ಲಿ ಭಾಗವಹಿಸಿದ ವಾಯುಪಡೆ ಮತ್ತು ಸೇನಾ ವಲಯದ ವಿವಿಧ ಸಿಬ್ಬಂದಿಗಳಿಗೆ ಶೌರ್ಯ ಪ್ರಶಸ್ತಿಯನ್ನು ಕೇಂದ್ರ್ರ ಸರ್ಕಾರವು ಘೋಷಿಸಿದೆ.
* ಈ ಪ್ರಶಸ್ತಿಯು ಗಡಿ ಭದ್ರತಾ ಪಡೆಯ ಮೇಲೆ ದೇಶವು ಹೊಂದಿರುವ ನಂಬಿಕೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದೆ.
ಕರ್ನಾಟಕದ ಪ್ರಶಸ್ತಿಗಳು :
# ಮಕ್ಕಳ ಶೌರ್ಯ ಪ್ರಶಸ್ತಿ
# ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ
# ಮೊತ್ತ ಹೆಚ್ಚಳ ಪ್ರಶಸ್ತಿ
# ಅಸಾಧಾರಣಾ ಶೌರ್ಯ,ಧೈರ್ಯ ಪ್ರದರ್ಶಿಸಿದಕ್ಕಾಗಿ ಕರ್ನಲ್ ಕೋಶಾಂಕ್ ಲಂಬಾ ಮತ್ತು ಲೆಫ್ಟಿ ನೆಂಟ ಸುಶೀಲ ಬಿಸ್ಟ್ ಅವರಿಗೆ ವಿರಚಕ್ರವನ್ನು ನೀಡಲಾಗಿದೆ.
# ಫೈಟರ್ ಫೈಲೇಟ ಗ್ರೂಪ್ ಕ್ಯಾಪ್ಟನ್ ರಂಜಿತ ಸಿಂಗ ಸಿಧು ಅವರಿಗೆ ಮುಸ್ಕರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಕ್ಕೆ ಈ ಪ್ರಶಸ್ತಿ ಲಭಿಸಿದೆ.
ಗ್ರೂಪ್ ಕ್ಯಾಪ್ಟನ್ ಅನಿಮೇಶ ಪಟ್ನಿ ಅವರಿಗೂ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
# ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಶಸ್ತ್ರ ಪಡೆಗಳು ಮತ್ತು ಕೇಂದ್ರ ಸಶಸ್ತ್ರ ಪಡೆಗಳ ಸಿಬ್ಬಂದಿಗಳಿಗೆ ಶೌರ್ಯ ಪ್ರಶಸ್ತಿ ನಿಡಿವಿದಲ್ಲೇ ಅನುಮೋದನೆ ನೀಡಿದ್ದರು.
# ಸೇನಾ ಸಿಬ್ಬಂದಿಗೆ ಶೌರ್ಯ ಪ್ರಶಸ್ತಿಯನ್ನು ಕೇಂದ್ರ ಸರ್ಕಾರದಿಂದ ಗಜೆಟ್ ಅಧಿಸೂಚನೆ ಹೊರಡಿಸಿದೆ.
Take Quiz
Loading...