Loading..!

Back
Reviews - ಇತಿಹಾಸ ರಸಾಯನ (ಭಾರತದ ಸಮಗ್ರ ಇತಿಹಾಸದ ವಿವರಣೆ)|ಎ.ವಿ.ನಾಗರಾಜ್‌ ಯಾದವ್
Image not found
Author: A.V Nagaraj Yadav
Publisher: ಚಿರಂತನ ಪ್ರಕಾಶನ
Description:
ಸ್ಪರ್ಧಾತ್ಮಕ ಪರೀಕ್ಷೆಗಳ ಶಿಕ್ಷಣ ಸಂಸ್ಥೆ ' ಚಿರಂತನ ಅಕಾಡಮಿ'ಯ ನಿರ್ದೇಶಕರಾದ ಎ.ವಿ.ನಾಗರಾಜ್‌ ಯಾದವ್ ರವರು ಈ ಕೃತಿಯ ಕರ್ತ.
' ಇತಿಹಾಸ ರಸಾಯನ ' ಎಂಬ ಕೃತಿಯು ಸ್ಪರ್ಧಾತ್ಮಕ ಪರಿಕ್ಷಾರ್ಥಿಗಳಿಗೆ ಅತ್ಯುಪಯುಕ್ತ ಮಾರ್ಗದರ್ಶಿಯಾಗಿದೆ . ಸಮಗ್ರ ಭಾರತದ ಇತಿಹಾಸ ವಿವರಣೆಯನ್ನು  ಒಳಗೊಂಡಿರುವ ಈ ಪುಸ್ತಕ ಪ್ರಾಚೀನ , ಮಧ್ಯಕಾಲೀನ , ಆಧುನಿಕ ಮತ್ತು ಕರ್ನಾಟಕ ಇತಿಹಾಸದ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದ್ದು UPSC ಮತ್ತು KPSC ಗೆ ಬೇಕಾಗುವ ವಿಸ್ತಾರವಾದ ವಿವರಣೆ ಈ ಕೃತಿಯಲ್ಲಿದೆ ನಿಜಕ್ಕೂ ಈ ಪುಸ್ತಕ ಇಂದಿನ ಸ್ಪರ್ಧಾತ್ಮಕ ಆಕಾಂಕ್ಷಿಗಳಿಗೆ ಭರಪೂರ ಅಂಕಗಳನ್ನು ತಂದುಕೊಡುವ ' ಕಣಜ ' ಎಂದರೆ ತಪ್ಪಾಗಲಾರದು . 

*ಈ ಪುಸ್ತಕವು ಇದೀಗ KPSCVaani ಜಾಲತಾಣದಲ್ಲಿ ಕೇವಲ 454ರೂ ಗೆ ಲಭ್ಯ ಕೂಡಲೇ ಖರೀದಿಸಿ.