Loading..!

Back
Reviews - ಅರ್ಥಶಾಸ್ತ್ರ -ಪದವಿಪೂರ್ವ ಉಪನ್ಯಾಸಕರ ನೇಮಕಾತಿ ಕೈಪಿಡಿ -ಆನಂದ್ ಕುಮಾರ್ ಕೆ.
Image not found
Author: ಆನಂದ್ ಕುಮಾರ್ ಕೆ.
Publisher: SMV Gold Publication
Description: ಅರ್ಥಶಾಸ್ತ್ರ -ಪದವಿಪೂರ್ವ ಉಪನ್ಯಾಸಕರ ನೇಮಕಾತಿ ಕೈಪಿಡಿ ಆನಂದ್ ಕುಮಾರ್ ಕೆ.ಪುಸ್ತಕವು ಆನಂದ್ ಕುಮಾರ್ ಕೆ. ರವರಿಂದ ರಚಿತವಾಗಿದೆ. ಈ ಪುಸ್ತಕದಲ್ಲಿ ಸೂಕ್ಷ್ಮಅರ್ಥಶಾಸ್ತ್ರ, ಸಮಗ್ರ ಅರ್ಥಶಾಸ್ತ್ರ, ಅಭಿವೃದ್ಧಿ ಅರ್ಥಶಾಸ್ತ್ರ, ಅಂತಾರಾಷ್ಟ್ರೀಯ ಅರ್ಥಶಾಸ್ತ್ರ, ಸಂಖ್ಯಾಶಾಸ್ತ್ರ , ಭಾರತದ ಆರ್ಥಿಕ ವ್ಯವಸ್ಥೆ, ಕರ್ನಾಟಕದ ಆರ್ಥಿಕತೆ ಮತ್ತು ಭಾರತದ ಆರ್ಥಿಕತೆಯ ಪಕ್ಷಿನೋಟವನ್ನು ಒಳಗೊಂಡಿದೆ.ಇದು K-SET, KAS, KES, IAS, ಸಾಂಖಿಕ ನಿರೀಕ್ಷಕರು ಪದವಿ ಮತ್ತು ಸ್ನಾತಕೋತ್ತರ ಪದವಿ, KPSC ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದಂತಹ ಪುಸ್ತಕವಾಗಿದೆ.