* ಭಾರತದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಪದ್ಮ ಪ್ರಶಸ್ತಿಗಳನ್ನು ಮೂರು ವಿಭಾಗಗಳಲ್ಲಿ ನೀಡಲಾಗುತ್ತದೆ. ಪದ್ಮ ವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ. ಈ ಪ್ರಶಸ್ತಿಗಳು ಕಲೆ, ಸಾಮಾಜಿಕ ಕಾರ್ಯ, ಸಾರ್ವಜನಿಕ ವ್ಯವಹಾರಗಳು, ವಿಜ್ಞಾನ, ವ್ಯಾಪಾರ, ಔಷಧ, ಶಿಕ್ಷಣ, ಕ್ರೀಡೆ ಮತ್ತು ನಾಗರಿಕ ಸೇವೆಯಂತಹ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆಯನ್ನು ಗುರುತಿಸುತ್ತವೆ.* ಪದ್ಮವಿಭೂಷಣವು ಅಸಾಧಾರಣ ಸೇವೆಗಾಗಿ, ಪದ್ಮಭೂಷಣವು ಉನ್ನತ ಶ್ರೇಣಿಯ ಸೇವೆಗಾಗಿ ಮತ್ತು ಪದ್ಮಶ್ರೀಯು ಯಾವುದೇ ಕ್ಷೇತ್ರದಲ್ಲಿನ ವಿಶಿಷ್ಟ ಸೇವೆಗಾಗಿ. ಈ ಪ್ರಶಸ್ತಿಗಳನ್ನು ಪ್ರತಿ ವರ್ಷ ಜನವರಿ 26 ಗಣರಾಜ್ಯೋತ್ಸವದಂದು ಘೋಷಿಸಲಾಗುತ್ತದೆ.* ಹೆಸರಾಂತ ವಯೊಲಿನ್ ವಾದಕ ಲಕ್ಷ್ಮಿನಾರಾಯಣ ಸುಬ್ರಮಣಿಯಂ, ಹಿರಿಯ ನಟ ಅನಂತನಾಗ್, ಪ್ರಸಿದ್ಧ ವೈದ್ಯೆ ವಿಜಯಲಕ್ಷ್ಮಿ ದೇಶಮಾನೆ, ತೊಗಲು ಬೊಂಬೆಯಾಟದ ಹಿರಿಯ ಕಲಾವಿದೆ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ ಸೇರಿ ರಾಜ್ಯದ 9 ಮಹನೀಯರು ಈ ಸಾಲಿನ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.* ಜನವರಿ 25 ರಂದು (ಶನಿವಾರ) ಕೇಂದ್ರ ಗೃಹ ಸಚಿವಾಲಯ ಈ ಸಾಲಿನ ಪದ್ಮ ಪ್ರಶಸ್ತಿ ಪುರಸ್ಕೃತರ ವಿವರ ಪ್ರಕಟಿಸಿತು. 7 ಸಾಧಕರು ‘ಪದ್ಮವಿಭೂಷಣ’, 19 ಸಾಧಕರು ‘ಪದ್ಮಭೂಷಣ’ ಮತ್ತು 113 ಮಂದಿ ತಮ್ಮ ಕ್ಷೇತ್ರಗಳಲ್ಲಿನ ಗಣನೀಯ ಸಾಧನೆಗಾಗಿ ‘ಪದ್ಮಶ್ರಿ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.* ಪದ್ಮ ಪ್ರಶಸ್ತಿಗಳು 2025 ರ ಪುರಸ್ಕೃತರ ಪಟ್ಟಿ1. ಶ್ರೀ ದುವ್ವೂರು ನಾಗೇಶ್ವರ ರೆಡ್ಡಿ - ಔಷಧಿ - ತೆಲಂಗಾಣ2. ನ್ಯಾಯಮೂರ್ತಿ (ನಿವೃತ್ತ) ಶ್ರೀ ಜಗದೀಶ್ ಸಿಂಗ್ ಖೇಹರ್ - ಸಾರ್ವಜನಿಕ ವ್ಯವಹಾರಗಳು - ಚಂಡೀಗಢ3. ಶ್ರೀಮತಿ. ಕುಮುದಿನಿ ರಜನಿಕಾಂತ್ ಲಖಿಯಾ - ಕಲೆ - ಗುಜರಾತ್4. ಶ್ರೀ ಲಕ್ಷ್ಮೀನಾರಾಯಣ ಸುಬ್ರಮಣ್ಯಂ - ಕಲೆ - ಕರ್ನಾಟಕ5. ಶ್ರೀ ಎಂಟಿ ವಾಸುದೇವನ್ ನಾಯರ್ (ಮರಣೋತ್ತರ) - ಸಾಹಿತ್ಯ ಮತ್ತು ಶಿಕ್ಷಣ - ಕೇರಳ6. ಶ್ರೀ ಒಸಾಮು ಸುಜುಕಿ (ಮರಣೋತ್ತರ) - ವ್ಯಾಪಾರ ಮತ್ತು ಕೈಗಾರಿಕೆ - ಜಪಾನ್7. ಶ್ರೀಮತಿ. ಶಾರದಾ ಸಿನ್ಹಾ (ಮರಣೋತ್ತರ) - ಕಲೆ - ಬಿಹಾರ
ಪದ್ಮಭೂಷಣ ಪ್ರಶಸ್ತಿ 2025 ರ ಪುರಸ್ಕೃತರ ಪಟ್ಟಿ 1. ಶ್ರೀ ಎ ಸೂರ್ಯ ಪ್ರಕಾಶ್ - ಸಾಹಿತ್ಯ ಮತ್ತು ಶಿಕ್ಷ-ಪತ್ರಿಕೋದ್ಯಮ - ಕರ್ನಾಟಕ2.ಶ್ರೀ ಅನಂತ್ ನಾಗ್ - ಕಲೆ - ಕರ್ನಾಟಕ3. ಶ್ರೀ ಬಿಬೇಕ್ ಡೆಬ್ರಾಯ್ (ಮರಣೋತ್ತರ) - ಸಾಹಿತ್ಯ ಮತ್ತು ಶಿಕ್ಷಣ - NCT ದೆಹಲಿ4. ಶ್ರೀ ಜತಿನ್ ಗೋಸ್ವಾಮಿ - ಕಲೆ - ಅಸ್ಸಾಂ5. ಶ್ರೀ ಜೋಸ್ ಚಾಕೋ ಪೆರಿಯಪ್ಪುರಂ - ಔಷಧಿ - ಕೇರಳ6. ಶ್ರೀ ಕೈಲಾಸನಾಥ ದೀಕ್ಷಿತ್ - ಇತರರು - ಪುರಾತತ್ತ್ವ ಶಾಸ್ತ್ರ - NCT ದೆಹಲಿ7. ಶ್ರೀ ಮನೋಹರ ಜೋಶಿ (ಮರಣೋತ್ತರ) - ಸಾರ್ವಜನಿಕ ವ್ಯವಹಾರಗಳು - ಮಹಾರಾಷ್ಟ್ರ8. ಶ್ರೀ ನಲಿ ಕುಪ್ಪುಸ್ವಾಮಿ ಚೆಟ್ಟಿ - ವ್ಯಾಪಾರ ಮತ್ತು ಕೈಗಾರಿಕೆ - ತಮಿಳುನಾಡು9. ಶ್ರೀ ನಂದಮೂರಿ ಬಾಲಕೃಷ್ಣ - ಕಲೆ - ಆಂಧ್ರಪ್ರದೇಶ10. ಶ್ರೀ ಪಿಆರ್ ಶ್ರೀಜೇಶ್ - ಕ್ರೀಡೆಗಳು - ಕೇರಳ11. ಶ್ರೀ ಪಂಕಜ್ ಪಟೇಲ್ - ವ್ಯಾಪಾರ ಮತ್ತು ಕೈಗಾರಿಕೆ - ಗುಜರಾತ್12. ಶ್ರೀ ಪಂಕಜ್ ಉದಾಸ್ (ಮರಣೋತ್ತರ) - ಕಲೆ - ಮಹಾರಾಷ್ಟ್ರ13. ಶ್ರೀ ರಾಮಬಹದ್ದೂರ್ ರೈ -ಸಾಹಿತ್ಯ ಮತ್ತು ಶಿಕ್ಷಣ-ಪತ್ರಿಕೋದ್ಯಮ - ಉತ್ತರ ಪ್ರದೇಶ14. ಸಾಧ್ವಿ ಋತಂಭರಾ - ಸಮಾಜ ಕಾರ್ಯ -ಉತ್ತರ ಪ್ರದೇಶ15. ಶ್ರೀ ಎಸ್ ಅಜಿತ್ ಕುಮಾರ್ - ಕಲೆ - ತಮಿಳುನಾಡು16. ಶ್ರೀ ಶೇಖರ್ ಕಪೂರ್ - ಕಲೆ -ಮಹಾರಾಷ್ಟ್ರ17. ಶ್ರೀಮತಿ ಶೋಬನಾ ಚಂದ್ರಕುಮಾರ್ - ಕಲೆ - ತಮಿಳುನಾಡು18. ಶ್ರೀ ಸುಶೀಲ್ ಕುಮಾರ್ ಮೋದಿ (ಮರಣೋತ್ತರ) - ಸಾರ್ವಜನಿಕ ವ್ಯವಹಾರಗಳು - ಬಿಹಾರ19. ಶ್ರೀ ವಿನೋದ್ ಧಾಮ್ - ವಿಜ್ಞಾನ ಮತ್ತು ಎಂಜಿನಿಯರಿಂಗ್ - ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ
2025 ರ ಪದ್ಮಶ್ರೀ ಪ್ರಶಸ್ತಿಯ ಪುರಸ್ಕುತರ ಪಟ್ಟಿ :ಅದ್ವೈತ ಚರಣ್ ಗಡನಾಯಕ್, ಅಚ್ಯುತ ರಾಮಚಂದ್ರ ಪಲಾವ್, ಅಜಯ್ ವಿ ಭಟ್ , ಅನಿಲ್ ಕುಮಾರ್ ಬೋರೋ, ಅರಿಜಿತ್ ಸಿಂಗ್, ಅರುಂಧತಿ, ಭಟ್ಟಾಚಾರ್ಯ, ಅರುಣೋದಯ ಸಹಾ, ಅರವಿಂದ ಶರ್ಮಾ, ಅಶೋಕ್ ಕುಮಾರ್ ಮಹಾಪಾತ್ರ, ಅಶೋಕ್ ಲಕ್ಷ್ಮಣ್ ಸರಾಫ್, ಅಶುತೋಷ್ ಶರ್ಮಾ, ಅಶ್ವಿನಿ, ಭಿಡೆ ದೇಶಪಾಂಡೆ, ಬೈಜನಾಥ ಮಹಾರಾಜ್, ಬ್ಯಾರಿ ಗಾಡ್ಫ್ರೇ ಜಾನ್, ಭರತ್ ಗುಪ್ತ್, ಭೇರು ಸಿಂಗ್ ಚೌಹಾಣ್, ಭೀಮ್ ಸಿಂಗ್ ಭಾವೇಶ್, ಭೀಮವ್ವ ದೊಡ್ಡಬಾಳಪ್ಪ ಶಿಲೆಕ್ಯಾತರ (ಕರ್ನಾಟಕ), ಬುಧೇಂದ್ರ ಕುಮಾರ್ ಜೈನ್, ಸಿಎಸ್ ವೈದ್ಯನಾಥನ್, ಚೈತ್ರಂ ದೇವಚಂದ್ ಪವಾರ್, ಚಂದ್ರಕಾಂತ್ ಶೇಠ್ (ಮರಣೋತ್ತರ), ಚಂದ್ರಕಾಂತ ಸೋಂಪುರಚೇತನ್ ಇ ಚಿಟ್ನಿಸ್, ಡೇವಿಡ್ ಆರ್ ಸಿಯೆಮ್ಲೀಹ್, ದುರ್ಗಾ ಚರಣ್ ರಣಬೀರ್, ಫಾರೂಕ್ ಅಹ್ಮದ್ ಮಿರ್, ಗಣೇಶ್ವರ ಶಾಸ್ತ್ರಿ ದ್ರಾವಿಡ್, ಗೀತಾ ಉಪಾಧ್ಯಾಯ, ಗೋಕುಲ್ ಚಂದ್ರ ದಾಸ್, ಗುರುವಾಯೂರ್ ದೊರೈ, ಹರಚಂದನ್ ಸಿಂಗ್ ಭಟ್ಟಿ, ಹರಿಮನ್ ಶರ್ಮಾ, ಹರ್ಜಿಂದರ್ ಸಿಂಗ್ ಶ್ರೀನಗರ ವಾಲೆ, ಹರ್ವಿಂದರ್ ಸಿಂಗ್, ಹಾಸನ ರಘು (ಕರ್ನಾಟಕ), ಹೇಮಂತ್ ಕುಮಾರ್, ಹೃದಯ ನಾರಾಯಣ ದೀಕ್ಷಿತ್, ಹಗ್ ಮತ್ತು ಕೊಲೀನ್ ಗ್ಯಾಂಟ್ಜರ್ (ಮರಣೋತ್ತರ), ಇನಿವಾಳಪ್ಪಿಲ್ ಮಣಿ ವಿಜಯನ್, ಜಗದೀಶ ಜೋಶಿಲ, ಜಸ್ಪಿಂದರ್ ನರುಲಾ, ಜೋನಾಸ್ ಮಾಸೆಟ್ಟಿ, ಜೋಯ್ನಾಚರಣ್ ಬತಾರಿ,ಜುಮ್ಡೆ ಯೋಮ್ಗಾಮ್ ಗಾಮ್ಲಿನ್, ಕೆ.ದಾಮೋದರನ್, ಕೆಎಲ್ ಕೃಷ್ಣ, ಕೆ ಓಮನಕುಟ್ಟಿ ಅಮ್ಮ, ಕಿಶೋರ್ ಕುನಾಲ್ (ಮರಣೋತ್ತರ), ಎಲ್ ಹ್ಯಾಂಗಿಂಗ್, ಲಕ್ಷ್ಮೀಪತಿ ರಾಮಸುಬ್ಬಯ್ಯರ್, ಲಲಿತ್ ಕುಮಾರ್ ಮಂಗೋತ್ರ, ಲಾಮಾ ಲೋಬ್ಜಾಂಗ್ (ಮರಣೋತ್ತರ), ಲಿಬಿಯಾ ಲೋಬೋ ಸರ್ದೇಸಾಯಿ, ಎಂಡಿ ಶ್ರೀನಿವಾಸ್, ಮಡುಗುಳ ನಾಗಫಣಿ ಶರ್ಮ, ಮಹಾಬೀರ್ ನಾಯಕ್, ಮಮತಾ ಶಂಕರ್, ಮಂದ ಕೃಷ್ಣ ಮಾದಿಗ, ಮಾರುತಿ ಭುಜಂಗರಾವ್ ಚಿಟಂಪಲ್ಲಿ, ಮಿರಿಯಾಲ ಅಪ್ಪರಾವ್ (ಮರಣೋತ್ತರ), ನಾಗೇಂದ್ರ ನಾಥ್ ರಾಯ್, ನಾರಾಯಣ್ (ಭುಲಾಯ್ ಭಾಯಿ) (ಮರಣೋತ್ತರ), ನರೇನ್ ಗುರುಂಗ್, ನೀರಜಾ ಭಟ್ಲ, ನಿರ್ಮಲಾ ದೇವಿ , ನಿತಿನ್ ನೊಹ್ರಿಯಾ, ಓಂಕಾರ್ ಸಿಂಗ್ ಪಹ್ವಾ, ಪಿ ದಚ್ಚನಮೂರ್ತಿ, ಪಾಂಡಿ ರಾಮ್ ಮಾಂಡವಿ, ಪರಮಾರ್ ಲವ್ಜಿಭಾಯಿ ನಾಗಜಿಭಾಯ್, ಪವನ್ ಗೋಯೆಂಕಾ, ಪ್ರಶಾಂತ್ ಪ್ರಕಾಶ್ (ಕರ್ನಾಟಕ), ಪ್ರತಿಭಾ ಸತ್ಪತಿ, ಪುರಿಸೈ ಕಣ್ಣಪ್ಪ ಸಂಬಂಧನ್, ಆರ್ ಅಶ್ವಿನ್, ಆರ್ ಜಿ ಚಂದ್ರಮೊಗನ್, ರಾಧಾ ಬಹಿನ್ ಭಟ್, ರಾಧಾಕೃಷ್ಣನ್ ದೇವಸೇನಾಪತಿ, ರಾಮದರಶ್ ಮಿಶ್ರಾ, ರಣೇಂದ್ರ ಭಾನು ಮಜುಂದಾರ್, ರತನ್ ಕುಮಾರ್ ಪರಿಮೂ, ರೆಬಾ ಕಾಂತಾ ಮಹಂತ, ರೆಂತ್ಲೀ ಲಾಲ್ರಾವ್ನಾ, ರಿಕಿ ಜ್ಞಾನ್ ಕೇಜ್ (ಕರ್ನಾಟಕ), ಸಜ್ಜನ್ ಭಜಂಕ, ಸಾಲಿ ಹೋಳ್ಕರ್, ಸಂತ ರಾಮ್ ದೇಸ್ವಾಲ್, ಸತ್ಯಪಾಲ್ ಸಿಂಗ್, ಸೀನಿ ವಿಶ್ವನಾಥನ್, ಸೇತುರಾಮನ್ ಪಂಚನಾಥನ್, ಶೇಖಾ ಶೇಖಾ ಅಲಿ ಅಲ್-ಜಾಬರ್ ಅಲ್-ಸಬಾಹ್, ಶೀನ್ ಕಾಫ್ ನಿಜಾಮ್ (ಶಿವ ಕಿಶನ್ ಬಿಸ್ಸಾ), ಶ್ಯಾಮ್ ಬಿಹಾರಿ ಅಗರವಾಲ್.